Slide
Slide
Slide
previous arrow
next arrow

ನೂತನ ರಾಜಕಾಲುವೆ ನಿರ್ಮಾಣದ ಭರವಸೆ ನೀಡಿದ ಸಚಿವ ಹೆಬ್ಬಾರ್

300x250 AD

ಯಲ್ಲಾಪುರ: ಅತೀವ ಮಳೆಯಿಂದಾಗಿ ಪಟ್ಟಣ ರಾಮಾಪುರ ಬಳಿಯ ರಾಜಕಾಲುವೆಯು ಹಾನಿಗೊಳಗಾಗಿದ್ದು, ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶೀಘ್ರದಲ್ಲೇ ನೂತನ ರಾಜಕಾಲುವೆ ನಿರ್ಮಾಣ ಮಾಡಲಾಗುವುದು ಎಂದು ಸ್ಥಳೀಯರಿಗೆ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಯುವನಾಯಕರಾದ ವಿವೇಕ್ ಹೆಬ್ಬಾರ್, ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುನಂದಾ ದಾಸ್, ಸದಸ್ಯರಾದ ಶ್ರೀಮತಿ ಕಲ್ಪಾನಾ ನಾಯ್ಕ, ಸತೀಶ್ ನಾಯ್ಕ, ಪ್ರಮುಖರಾದ ಶಿರಿಷ್ ಪ್ರಭು, ಆದಿತ್ಯ ಗುಡಿಗಾರ, ಗಣಪತಿ ಮುದ್ದೇಪಾಲ್, ಬಾಲಕೃಷ್ಣ ನಾಯಕ, ಪಟ್ಟಣ ಪಂಚಾಯತ ಸದಸ್ಯರು, ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top