Slide
Slide
Slide
previous arrow
next arrow

ಡೆಂಗ್ಯೂ ವಿರೋಧಿ ಕಾರ್ಯಕ್ರಮ: ಪೌಷ್ಟಿಕ ಆಹಾರ,ಟಿ.ಬಿ ಖಾಯಿಲೆ ಬಗ್ಗೆಯೂ ಮಾಹಿತಿ

300x250 AD

ಶಿರಸಿ : ತಾಲೂಕಿನ ವಾನಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಡೆಂಗ್ಯೂ ವಿರೋಧಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.  

ತಾಲೂಕಾ ಆಸ್ಪತ್ರೆಯ  ಡಾ. ಆಶ್ಲೇಷ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ,  ಡೆಂಗ್ಯೂ ರೋಗದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಪೌಷ್ಟಿಕ ಆಹಾರದ ಬಗ್ಗೆ,ಹಾಗೂ  ಟಿ.ಬಿ ಬಗ್ಗೆ ತಿಳಿಸಿದರು. 

300x250 AD

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಜಯರಾಮ ಹೆಗಡೆ,ಸದಸ್ಯರು, ಅಂಗನವಾಡಿ ಶಿಕ್ಷಕಿಯರು,ಆಶಾ ಕಾರ್ಯಕರ್ತೆಯರು. ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಊರ ನಾಗರಿಕರು ಹಾಜರಿದ್ದರು.

Share This
300x250 AD
300x250 AD
300x250 AD
Back to top