• Slide
    Slide
    Slide
    previous arrow
    next arrow
  • ಸುವಿಚಾರ

    300x250 AD

    ಪ್ರಾಯಃ ಕಂದುಕಪಾತೇನೋತ್ಪತತ್ಯಾರ್ಯಃ ಪತನ್ನಪಿ
    ತಥಾ ಪತತ್ಯನಾರ್ಯಸ್ತು ಮೃತ್ಪಿಂಡಪತನಂ ಯಥಾ ||

    ಆರ್ಯನಾದವನು, ಅಂದರೆ ಸಂಸ್ಕಾರವಂತನು ತನ್ನ ಜೀವನದಲ್ಲಿ ಯಾವುದೋ ಕಾರಣಕ್ಕೆ ಪತನವನ್ನು ಅಥವಾ ಅಪಜಯವನ್ನು ಕಂಡರೂ ಚೆಂಡೊಂದು ಕೆಳಕ್ಕೆ ಬಿದ್ದು ನೆಲಕ್ಕೆ ಬಡಿದು ಮತ್ತೆ ಪುಟಿದೇಳುವಂತೆ ಮೇಲಕ್ಕೆದ್ದುಬರುತ್ತಾನೆ. ಅದೇ ಅನಾರ್ಯನು, ಅಂದರೆ ಸಂಸ್ಕಾರಶೂನ್ಯನಾದವನು ನೆಲಕ್ಕೆ ಬಿದ್ದುದೇ ಆದರೆ ಕೆಳಕ್ಕೆ ಬಿದ್ದ ಮಣ್ಣಿನ ಹೆಂಟೆಯಂತೆಯೇ ಸರಿ ; ಮತ್ತೆ ಮೇಲೆದ್ದುಬರಲಾರ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top