• Slide
    Slide
    Slide
    previous arrow
    next arrow
  • ಟಿ.ಎಂ.ಎಸ್. ಸುರಕ್ಷಾ ಸಾವಯವ ಗೊಬ್ಬರ & ವ್ಯಾಪಾರಿ ಮಳಿಗೆ ಉದ್ಘಾಟನೆ – ಜಾಹಿರಾತು

    300x250 AD

    ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ., ಶಿರಸಿ
    ಟಿ.ಎಂ.ಎಸ್., ಶಿರಸಿ

    ಕಾರ್ಯಕ್ರಮ ಉದ್ಘಾಟನೆ ಹಾಗೂ ಟಿ.ಎಂ.ಎಸ್. ಸುರಕ್ಷಾ ಸಾವಯವ ಗೊಬ್ಬರ ಬಿಡುಗಡೆ

    ಶ್ರೀ ಶಿವರಾಮ ಹೆಬ್ಬಾರ
    ಮಾನ್ಯ ಕಾರ್ಮಿಕ ಸಚಿವರು, ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು
    ಮತ್ತು ಶಾಸಕರು, ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರ

    -ವ್ಯಾಪಾರಿ ಮಳಿಗೆ ಉದ್ಘಾಟನೆ –
    ಶ್ರೀ ಶಿವಕುಮಾರ ಗೌಡರ್
    ಅಧ್ಯಕ್ಷರು, ಎ.ಪಿ.ಎಂ.ಸಿ., ಶಿರಸಿ

    -ಅಧ್ಯಕ್ಷತೆ –
    ಶ್ರೀ ಜಿ. ಎಂ. ಹೆಗಡೆ, ಹುಳಗೋಳ
    ಅಧ್ಯಕ್ಷರು, ಟಿ.ಎಂ.ಎಸ್. ಶಿರಸಿ

    -ಮುಖ್ಯ ಅತಿಥಿಗಳು –
    ಶ್ರೀ ಸುರೇಶ್ಚಂದ್ರ ಹೆಗಡೆ, ಕೆಶಿನ್ಮನೆ
    ನಿರ್ದೇಶಕರು, ಧಾರವಾಡ ಹಾಲು ಒಕ್ಕೂಟ ಹಾಗೂ
    ನಿರ್ದೇಶಕರು, ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿ

    300x250 AD

    ದಿನಾಂಕ : 12-02-2022, ಶನಿವಾರ ಮಧ್ಯಾಹ್ನ 3.00 ಘಂಟೆಗೆ
    ಸ್ಥಳ : ಟಿ.ಎಂ.ಎಸ್. ದಾಸನಕೊಪ್ಪ ಶಾಖೆ
    ಎ.ಪಿ.ಎಂ.ಸಿ. ಸಬ್ ಮಾರ್ಕೆಟ್ ಯಾರ್ಡ, ದಾಸನಕೊಪ್ಪ

    ಈ ಕಾರ್ಯಕ್ರಮಕ್ಕೆ ತಮಗೆ ಆತ್ಮೀಯ ಸ್ವಾಗತ

    ಜಿ. ಎಂ. ಹೆಗಡೆ, ಹುಳಗೋಳ, ಅಧ್ಯಕ್ಷರು
    ಎಂ. ಪಿ. ಹೆಗಡೆ, ಕೊಟ್ಟೆಗದ್ದೆ, ಉಪಾಧ್ಯಕ್ಷರು
    ಎಂ. ಎ. ಹೆಗಡೆ , ಮುಖ್ಯ ಕಾರ್ಯನಿರ್ವಾಹಕರು

    ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳು

    ವಿ.ಸೂ.:- ಕೊರೊನಾ ನಿಯಂತ್ರಣ ಮಾರ್ಗಸೂಚಿ ಹಿನ್ನೆಲೆಯಲ್ಲಿ ಮಾಸ್ಕ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top