Slide
Slide
Slide
previous arrow
next arrow

ಅಧಿಕಾರಿಗಳು ಅಳವಡಿಸಿದ್ದ ಕಂದಾಯ ನಾಮಫಲಕ ನಾಪತ್ತೆ

300x250 AD

ಯಲ್ಲಾಪುರ: ಹಲಸ್ಕಂಡ ಬಳಿಯ ಗಣೇಶನಗರದಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಆಗಿರುವುದನ್ನು ಮನಗಂಡ ಕಂದಾಯ ಅಧಿಕಾರಿಗಳು ಅಲ್ಲಿ ಎಚ್ಚರಿಕಾ ಫಲಕ ಅಳವಡಿಸಿದ್ದು, ಇದೀಗ ದುರುಳರು ಆ ನಾಮಫಲಕವನ್ನೇ ಅಪಹರಿಸಿದ್ದಾರೆ.
ಇಲ್ಲಿ ಅನಾಧಿಕಾಲದಿಂದಲೂ ಇದ್ದ ಕಾಲುದಾರಿ ಬಿಟ್ಟು ಬೇರೆ ಕಡೆ ರಸ್ತೆ ಮಾಡಿರುವ ಬಗ್ಗೆ ಭೂ ನ್ಯಾಯ ಮಂಡಳಿಗೆ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನಲೆ ಜೂ 19ರಂದು `ಇದು ಸರ್ಕಾರಿ ಜಮೀನು ಆಗಿದ್ದು, ಅತಿಕ್ರಮಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಕಂದಾಯ ಇಲಾಖೆಯವರು ನಾಮಫಲಕ ಅಳವಡಿಸಿದ್ದರು. ಆದರೆ, ಜೂ.26ರಂದು ಆ ಪ್ರದೇಶದಲ್ಲಿ ಇದ್ದ ನಾಮಫಲಕವೇ ನಾಪತ್ತೆಯಾಗಿದೆ.

300x250 AD
Share This
300x250 AD
300x250 AD
300x250 AD
Back to top