Slide
Slide
Slide
previous arrow
next arrow

ಅಂಗಾರಕ‌ ಸಂಕಷ್ಟಿ: ಗೋಳಿ ದೇವಸ್ಥಾನದಲ್ಲಿ ಗಣಹವನ

300x250 AD

ಶಿರಸಿ: ತಾಲೂಕಿನ ಪ್ರಸಿದ್ದ ಸಿದ್ದಿವಿನಾಯಕ ಗೋಳಿ ದೇವಸ್ಥಾನದಲ್ಲಿ ಮಂಗಳವಾರ ಅಂಗಾರಕ‌ಸಂಕಷ್ಟಿಯ ಸಂದರ್ಭದಲ್ಲಿ ಎಂಟು ಕಾಯಿಯ ಗಣಹವನ, ಮಾತೆಯರಿಂದ ಸ್ವರ್ಣಗೌರಿ ಮಂದಿರದಲ್ಲಿ ಕುಂಕುಮಾರ್ಚನೆ, ಮಹಾಪೂಜೆ ನಡೆಯಿತು. ದಿನವಿಡೀ ಮಳೆ ಸುರಿಯುತ್ತಿದ್ದರೂ ಭಕ್ತರು ಆಗಮಿಸಿ ವಿಘ್ನವಿನಾಶಕ ಸಿದ್ದಿವಿನಾಯಕನಿಗೆ ಪೂಜೆಸಲ್ಲಿಸಿ ಧನ್ಯತಾಭಾವದಿಂದ ನಮಿಸಿದರು. ಸಂಜೆ ಭಜನಾಕಾರ್ಯಕ್ರಮ ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷ ರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top