ಸಿದ್ದಾಪುರ: ಭಾರಿ ಮಳೆಯಿಂದಾಗಿ ಮಳೆಯ ನೀರು ಹೋಗಲು ಕಾಲುವೆ ಮಾಡುತ್ತಿರುವ ಸಂದರ್ಭದಲ್ಲಿ ವಾಸವಿಲ್ಲದ ಮನೆಯ ಗೋಡೆ ಬಿದ್ದು ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹೆಮ್ಮನಬೈಲಿನ ಮಹಾಬಲೇಶ್ವರ ಈರ ನಾಯ್ಕ ಬೆನ್ನಿಗೆ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸಾಗರದ ಭಾಗವತ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮನೆ ಕುಸಿತ: ಓರ್ವನಿಗೆ ಗಾಯ
