Slide
Slide
Slide
previous arrow
next arrow

ಲಯನ್ಸ್‌ನಿಂದ ಗುರುವಂದನಾ ಕಾರ್ಯಕ್ರಮ

300x250 AD

ಯಲ್ಲಾಪುರ: ಪಟ್ಟಣದ ಅಡಿಕೆ ಭವನದಲ್ಲಿ ಲಯನ್ಸ್ ವತಿಯಿಂದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ರವಿ ನಾಯ್ಕ, ಖೈರೂನ್ ಶೇಖ್, ಗುರುದತ್ತ ಸ್ಥಳೇಕರ್, ನಾಸಿರುದ್ದೀನಖಾನ್, ನಾಗರತ್ನಾ ನಾಯಕ ಅವರನ್ನು ಉತ್ತಮ ಶಿಕ್ಷಕರೆಂದು ಗೌರವಿಸಲಾಯಿತು.

ಪ್ರಮುಖರಾದ ಮಂಜುನಾಥ ನಾಯ್ಕ, ಎಸ್.ಎಲ್. ಭಟ್ಟ, ಮಹೇಶ ಗೌಳಿ,ಶೇಷಗಿರಿ ಪ್ರಭು,ಸುರೇಶ ಬೋರಕರ್, ಶಾಂತಾರಾಮ ಹೆಗಡೆ,ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಮುಂತಾದವರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top