Slide
Slide
Slide
previous arrow
next arrow

ಸ್ವಚ್ಛತಾ ಹೀ ಸೇವಾ: ರಾಮತೀರ್ಥದಲ್ಲಿ ಸ್ವಚ್ಛತಾ ಶ್ರಮದಾನ

300x250 AD

ಹೊನ್ನಾವರ : ಪಟ್ಟಣ ಪಂಚಾಯತ ವತಿಯಿಂದ ಸ್ವಚ್ಛತಾ ಹೀ ಸೇವಾ 2024 ಅಭಿಯಾನದಡಿ ಶನಿವಾರ ಪುರಾಣ ಪ್ರಸಿದ್ಧ ರಾಮತೀರ್ಥದಲ್ಲಿ ಸ್ವಚ್ಛತಾ ಶ್ರಮದಾನವನ್ನು ಮಾಡಿದರು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಏಸು ಬೆಂಗಳೂರುರವರು ಮಾತನಾಡಿ ಸರ್ಕಾರದ ಸ್ವಚ್ಚತಾ ಹೀ ಸೇವಾ ಅಭಿಯಾನದಡಿ ನಾವು ಶ್ರೀರಾಮನಿಂದ ಸೃಷ್ಟಿಯಾದ ಪುರಾಣ ಪ್ರಸಿದ್ಧ ರಾಮತೀರ್ಥ ಪರಿಸರವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕೇವಲ ನಗರಾಡಳಿತ ಮಾತ್ರ ಇಂತಹ ಪುಣ್ಯ ಕ್ಷೇತ್ರವನ್ನು ಸ್ವಚ್ಛ ಗೊಳಿಸುವುದಲ್ಲ. ಇಲ್ಲಿ ಬರುವ ಯಾತ್ರಾರ್ಥಿಗಳು, ಭಕ್ತರು ಈ ಪರಿಸರವನ್ನು ಶುದ್ಧವಾಗಿಡುವುದು ಕೂಡಾ ಮುಖ್ಯವಾಗಿರುತ್ತದೆ. ಅಂದರೆ ಮಾತ್ರ ನಮ್ಮ ಪರಿಸರ ಸ್ವಚ್ಚವಾಗಿರುತ್ತದೆ ಎಂದರು.

300x250 AD

ಈ ಸಂದರ್ಭದಲ್ಲಿ ಹೊನ್ನಾವರ ಪಟ್ಟಣ ಪಂಚಾಯತ ಸಮಸ್ತ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top