Slide
Slide
Slide
previous arrow
next arrow

ಶಿರೂರು ಗುಡ್ಡಕುಸಿತ: ಕೇರಳ ಮೂಲದ ಲಾರಿ, ಚಾಲಕ ಅರ್ಜುನ್ ಶವ ಪತ್ತೆ

300x250 AD

ಅಂಕೊಲಾ: ಜುಲೈನಲ್ಲಿ ನಡೆದ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಲಾರಿ ಚಾಲಕ ಅರ್ಜುನ್ ಎಂಬಾತರ ಶವ ಪತ್ತೆಯಾಗಿದೆ. 

ಅತಿಯಾದ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಶೋಧ ಕಾರ್ಯ ಕಳೆದ 6 ದಿನಗಳ ಹಿಂದೆ ಪುನಃ ಪ್ರಾರಂಭವಾಗಿತ್ತು. ಬಾರ್ಜ್ ಮೂಲಕ ನಡೆಸಲಾಗುತ್ತಿದ್ದ ಶೋಧಕಾರ್ಯದಲ್ಲಿ ಲಾರಿ ಹಾಗೂ ಲಾರಿಯಲ್ಲೇ ಅರ್ಜುನ್ ಶವ ಕೂಡ ಪತ್ತೆಯಾಗಿದೆ.

300x250 AD
Share This
300x250 AD
300x250 AD
300x250 AD
Back to top