Slide
Slide
Slide
previous arrow
next arrow

ವೈನಾಡ್ ದುರಂತ : ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಟಿ.ಆರ್.ಚಂದ್ರಶೇಖರ್ 50,000/- ರೂ.ದೇಣಿಗೆ

300x250 AD

ದಾಂಡೇಲಿ : ನಗರದ ಹಿರಿಯ ಸಮಾಜಸೇವಕರು, ಉದ್ಯಮಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಟಿ.ಆರ್ ಚಂದ್ರಶೇಖರ್ ಕೇರಳದ ವೈನಾಡ್ ನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ: 50,000/- ದೇಣಿಗೆಯನ್ನು ಸೋಮವಾರ ನೀಡಿದರು.

ಈ ಹಿಂದೆಯೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಕಷ್ಟ ಕುಟುಂಬಗಳಿಗೆ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಟಿ.ಆರ್.ಚಂದ್ರಶೇಖರ್ ಸಾಕಷ್ಟು ಬಾರಿ ದೇಣಿಗೆಯನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ದಾಂಡೇಲಿ ಹಾಗೂ ದಾಂಡೇಲಿಯ ಸುತ್ತಮುತ್ತಲ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಬಲವರ್ಧನೆಗೆ ಟಿ.ಆರ್.ಚಂದ್ರಶೇಖರ್ ಅವರ ಕೊಡುಗೆ ಅಪಾರವಾಗಿದೆ.

300x250 AD
Share This
300x250 AD
300x250 AD
300x250 AD
Back to top