Slide
Slide
Slide
previous arrow
next arrow

ಗಂಧದ ಗಿಡ ಕಳ್ಳತನ

300x250 AD

ಯಲ್ಲಾಪುರ: ಮನೆಯ ಸಮೀಪ ಇದ್ದ ಗಂಧದ ಗಿಡವನ್ನು ಕಳ್ಳರು ಕದ್ದೊಯ್ದ ಘಟನೆ ಪಟ್ಟಣದ ಜಡ್ಡಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಜಡ್ಡಿಯ ಗಜಾನನ ಭಟ್ಟ ಅವರ ಜಮೀನಿನಲ್ಲಿದ್ದ ಗಂಧದ ಗಿಡವನ್ನು ವಿದ್ಯುತ್ ವ್ಯತ್ಯಯ ಉಂಟಾದ ವೇಳೆ ಕಳ್ಳರು ಕದ್ದೊಯ್ದಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯವರು ಗಮನ ಹರಿಸುವಂತೆ ಗಜಾನನ ಭಟ್ಟ ಒತ್ತಾಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top