Slide
Slide
Slide
previous arrow
next arrow

ಕೃತಜ್ಞತೆಗಳು- ಜಾಹೀರಾತು

300x250 AD

ಗೋಮಾತೆಯ ಸೇವೆಯ ಅವಕಾಶಕ್ಕಾಗಿ ಅನಂತಾನಂತ ಕೃತಜ್ಞತೆಗಳು

ಧಾರವಾಡ ಹಾಲು ಒಕ್ಕೂಟಕ್ಕೆ ಎರಡನೇ ಅವಧಿಗೆ ನನ್ನ ಮೇಲೆ ವಿಶ್ವಾಸವಿಟ್ಟು ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಭಾರೀ ಅಂತರದಿಂದ‌ ಗೆಲ್ಲಿಸಿದ ಮತದಾರ ಮಹನೀಯರಿಗೆ ಹೃದಯಾಂತರಾಳದ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಅದೇ ರೀತಿ ಈ ವರೆಗೆ ಹಾಲು ಉತ್ಪಾದಕ‌ ಸಂಘದ ಎಲ್ಲ ಸದಸ್ಯರು ನೀಡಿದ ಸಹಕಾರವನ್ನು ಸ್ಮರಿಸುತ್ತಾ, ಮುಂದೆಯೂ ಸಹ ನಿಮ್ಮೆಲ್ಲರ ಸಹಕಾರಗಳು ನನ್ನ ಜೊತೆಗಿರಲಿ. ಎಲ್ಲರೂ ಒಗ್ಗೂಡಿ ಕ್ಷೇತ್ರದ ಜನತೆಗೆ ಒಟ್ಟಾಗಿ ಕೆಲಸ ಮಾಡೋಣ ಎನ್ನುವ ಆಶಯ ನನ್ನದು.

ನನ್ನ ಅವಧಿಯಲ್ಲಿ ಹೈನುಗಾರರ ಪರವಾಗಿ ಪ್ರಾಮಾಣಿಕನಾಗಿ‌ ಸೇವೆ ಸಲ್ಲಿಸುವ ಪ್ರಯತ್ನ ಯಾವತ್ತಿಗೂ ಇದೆ. ಪರಮ ಪೂಜ್ಯ ಗೋಮಾತೆಯ ಸೇವೆಗೈಯ್ಯುವ ಅವಕಾಶ ಕಲ್ಪಿಸಿಕೊಟ್ಟ ಎಲ್ಲರಿಗೂ ಮತ್ತೊಮ್ಮೆ ಅನಂತಾನಂತ ಕೃತಜ್ಞತೆಗಳು.

300x250 AD

ಶಂಕರ ಹೆಗಡೆ ಜಂಬೆಕೊಪ್ಪ
ನೂತನ ನಿರ್ದೇಶಕರು,
ಧಾರವಾಡ ಹಾಲು ಒಕ್ಕೂಟ, ಯಲ್ಲಾಪುರ ಮತಕ್ಷೇತ್ರ

Share This
300x250 AD
300x250 AD
300x250 AD
Back to top