Slide
Slide
Slide
previous arrow
next arrow

ಉತ್ತರ ಕನ್ನಡ ಪೋಲೀಸ್ ವರಿಷ್ಠಾಧಿಕಾರಿಯಾಗಿ ಎಂ. ನಾರಾಯಣ್ ನೇಮಕ

300x250 AD

ಕಾರವಾರ: ಉತ್ತರ ಕನ್ನಡ ಪೋಲೀಸ್ ವರಿಷ್ಠಾಧಿಕಾರಿಯಾಗಿ ಎಂ. ನಾರಾಯಣ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೇ ಎಸ್ಪಿಯಾಗಿದ್ಧ ವಿಷ್ಣುವರ್ಧನ ಅವರನ್ನು ಮೈಸೂರು ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಎಂ. ನಾರಾಯಣ ಈ ಹಿಂದೆ ಭಟ್ಕಳ ವ್ಯಾಪ್ತಿಯಲ್ಲಿ ಡಿವೈಎಸ್ಪಿಯಾಗಿ ಕೆಲಸ ನಿರ್ವಹಿಸಿದ್ದು, ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಆಪ್ತ ವಲಯಕ್ಕೆ ಸೇರಿದವರು ಎನ್ನಲಾಗಿದೆ. ಈ ಹಿಂದಿನ ಎಸ್ಪಿ ವಿಷ್ಣುವರ್ಧನ ಖಡಕ್ ಆಫೀಸರ್ ಆಗಿದ್ದು, ಜನಪರ ಕೆಲಸಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ಉಸ್ತುವಾರಿ ಸಚಿವ ವೈದ್ಯ ಹಾಗು ಎಸ್ಪಿ ವಿಷ್ಣುವರ್ಧನ ನಡುವೆ ಅಂತರ ಹೆಚ್ಚಾಗಿತ್ತು ಎನ್ನಲಾಗಿದ್ದ ಮಾತಿಗೆ ಇದೀಗ ಪುಷ್ಟಿ ನೀಡಿದೆ.

300x250 AD
Share This
300x250 AD
300x250 AD
300x250 AD
Back to top