Slide
Slide
Slide
previous arrow
next arrow

ಜೂ.1ಕ್ಕೆ ‘ಮೆಟ್ಟಿಲುಗಳು’ ಕೃತಿ ಬಿಡುಗಡೆ

300x250 AD

ಶಿರಸಿ: ಹಿರಿಯ ಪತ್ರಕರ್ತ ಜಯರಾಮ ಹೆಗಡೆ ಅವರ 4ನೇಯ ಕವನ‌ ಸಂಕಲನ ‘ಮೆಟ್ಟಿಲುಗಳು’ ಕೃತಿ ಬಿಡುಗಡೆ ಸಮಾರಂಭ ಜೂನ್ 1ರಂದು ಸಂಜೆ 4.30ಕ್ಕೆ ನಗರದ ನೆಮ್ಮದಿ‌ ಕುಠೀರದಲ್ಲಿ ನಡೆಯಲಿದೆ.
ಅಖಿಲ ಭಾರತ ಸಾಹಿತ್ಯ ಪರಿಷದ್ ಶಿರಸಿ‌ ಘಟಕದ ಸಹಕಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ರಾಜೀವ ಅಜ್ಜಿಬಳ ಕೃತಿ ಪರಿಚಯ ಮಾಡಲಿದ್ದಾರೆ. ಹಿರಿಯ ಕವಿ ಕೃಷ್ಣ‌ ಪದಕಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕೃತಿಕಾರ ಜಯರಾಮ ಹೆಗಡೆ‌ ಉಪಸ್ಥಿತರಿರಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top