Slide
Slide
Slide
previous arrow
next arrow

ಏ.7ಕ್ಕೆ ಕ್ರೀಡಾ ತರಬೇತಿ ಶಿಬಿರ ಉದ್ಘಾಟನೆ

300x250 AD

ಸಿದ್ದಾಪುರ: ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಎಪ್ರಿಲ್ 7ರಂದು ಪಟ್ಟಣದ ಲಯನ್ ಬಾಲ ಭವನದಲ್ಲಿ  ಸಂಜೆ 4:00 ಘಂಟೆಗೆ ಕ್ರೀಡಾ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ.ಸಿದ್ದಾಪುರದ ಖ್ಯಾತ ವೈದ್ಯರಾದ ಡಾ. ಶ್ರೀಧರ್ ವೈದ್ಯ ಶಿಬಿರವನ್ನು  ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿದ್ದಾಪುರ ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ  ಗಂಗಾಧರ್ ಕೊಳಗಿ, ಸಿದ್ದಾಪುರ ಲೈನ್ಸ್ ಕ್ಲಬ್ ಅಧ್ಯಕ್ಷ ಆರ್.ಎಂ.ಪಾಟೀಲ್ ,ನಿವೃತ್ತ ಉಪನಿರ್ದೇಶಕರು ಪಶು ಸಂಗೋಪನಾ ಇಲಾಖೆಯ  ಡಾಕ್ಟರ್ ನಂದಕುಮಾರ್ ಪೈ,  ವಕೀಲರಾದ  ಪಿ. ಬಿ. ಹೊಸೂರ್ , ಖ್ಯಾತ ಉದ್ಯಮಿ  ಸುದರ್ಶನ್ ಪಿಳ್ಳೆ  ಉಪಸ್ಥಿತರಿರುವರು.ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ವಿನಾಯಕ್ ಶಂಕರ್ ಶೇಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ರೀಡಾ ಶಿಬಿರದಲ್ಲಿ ನುರಿತ ತರಬೇತಿದಾರರಿಂದ ವಿವಿಧ ಕ್ರೀಡೆಗಳ ತರಬೇತಿ ನೀಡಲಾಗುವುದು.- ಕ್ರಿಕೆಟ್  ಡೊಮಿನಿಕ್ ಫರ್ನಾಂಡಿಸ್ Tel:+918073768881, ಕರಾಟೆ ಆನಂದ ನಾಯ್ಕ Tel:+919900188567, ಬ್ಯಾಡ್ಮಿಂಟನ್  ಸಂಕೇತ ವೈದ್ಯ Tel:+917019957780, ಚೆಸ್ ಆನಂದಸ್ವಾಮಿ  Tel:+918762480128, ವಾಲಿಬಾಲ್  ಮಾಧವ್ ನಾಯ್ಕ್ Tel:+919449360803,ಯೋಗ ಮಂಜುನಾಥ್ ನಾಯ್ಕ್Tel:+919108514104  ಅಥ್ಲೆಟಿಕ್ಸ್  ಹರ್ಷ ಚಂದಾವರ್ಕರ್ Tel:+919900854638 ರವರು ತರಬೇತಿ ನೀಡಲಿದ್ದಾರೆ.ಈ ಸಭೆಯಲ್ಲಿ  ಅಕಾಡೆಮಿಯ ನಿರ್ದೇಶಕರಾದ  ಪ್ರಶಾಂತ್ ಡಿ. ಶೇಟ್, ಮಹೇಶ ಭಟ್,  ಆನಂದ ಶೇಟ್,  ಮಂಜುನಾಥ ಕುರುಬರ,ಅರುಣ್ ಗೌಡರ, ನಂದನ್ ಬೋರ್ಕರ್,  ಆನಂದ ನಾಯಕ್,  ಹರ್ಷ ಚಂದಾವರಕರ, ಮಾಧವ ನಾಯ್ಕ್,ಡೊಮಿನಿಕ್ ಫರ್ನಾಂಡಿಸ್, ಡಾಕ್ಟರ್ ನಂದಕುಮಾರ್  ಪೈ,ಸುದರ್ಶನ್ ಪಿಳ್ಳೆ, ಆರ್. ಎಂ. ಪಾಟೀಲ್,  ವಿನಾಯಕ್ ಶಂಕರ್ ಶೇಟ್  ಉಪಸ್ಥಿತರಿದ್ದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top