Slide
Slide
Slide
previous arrow
next arrow

ಮುರುಗೋಡ ಗೆಳೆಯರ ಬಳಗದಿಂದ ಉಳವಿ ಭಕ್ತರಿಗೆ ಅನ್ನದಾಸೋಹ

300x250 AD

ದಾಂಡೇಲಿ: ಶ್ರೀ ಕ್ಷೇತ್ರ ಉಳವಿಯ ಜಾತ್ರೋತ್ಸವಕ್ಕೆ ಬಂದಿರುವ ಭಕ್ತಾದಿಗಳಿಗೆ ನಗರದ ಮುರುಗೋಡ ಗೆಳೆಯರ ಬಳಗದ ಆಶ್ರಯದಡಿ ಮೂರನೇ ವರ್ಷದ ಅನ್ನದಾಸೋಹವನ್ನು ಸ್ಥಳೀಯ ಕೋಗಿಲಬನದ ಶ್ರೀ ಮೃತ್ಯುಂಜಯ‌ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಶ್ರೀ ಕ್ಷೇತ್ರ ಉಳವಿಗೆ ರಾಜ್ಯದ ವಿವಿಧತೆಗಳಿಂದ ಬರುವ ಭಕ್ತರಿಗೆ ಅವರ ಹಸಿವನ್ನು ನಿವಾರಿಸುವ ನಿಟ್ಟಿನಲ್ಲಿ ನಗರದ ಮುರುಗೋಡ ಗೆಳೆಯರ ಬಳಗದಿಂದ ಅನ್ನದಾಸೋಹವನ್ನು ಏರ್ಪಡಿಸಲಾಗಿದೆ.

300x250 AD

ಮುರುಗೋಡ ಗೆಳೆಯರ ಬಳಗದ ನೇತೃತ್ವದಲ್ಲಿ ನಡೆಯುತ್ತಿರುವ ಅನ್ನದಾಸೋಹಕ್ಕೆ ಶ್ರೀ ಮೃತ್ಯುಂಜಯ ಮಠ ಕಮಿಟಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ‌ ಮತ್ತು ಬಡಕಾನಶಿರಡಾ, ಕೋಗಿಲಬನ, ದಾಂಡೇಲಿಯ ದಾನಿಗಳು ಈ ಕಾರ್ಯದ ಯಶಸ್ಸಿಗಾಗಿ ಕೈ ಜೋಡಿಸಿದ್ದಾರೆ.

Share This
300x250 AD
300x250 AD
300x250 AD
Back to top