Slide
Slide
Slide
previous arrow
next arrow

‘108 ಹಳೆ ಆಚಾರ ಹೊಸ ವಿಚಾರ’ 10ನೇ ಆವೃತ್ತಿ ಬಿಡುಗಡೆ

300x250 AD

ಸಿದ್ದಾಪುರ: ತಾಲೂಕಿನ ಸೀತಾಳಭಾವಿ ಮೂಲದ ಪತ್ರಕರ್ತ ಮಹಾಬಲ ಸೀತಾಳಭಾವಿ ಅವರ ಜನಪ್ರಿಯ ‘108 ಹಳೆ ಆಚಾರ ಹೊಸ ವಿಚಾರ’ ಕೃತಿಯ 10ನೇ ಆವೃತ್ತಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಪುಸ್ತಕವನ್ನು ಪ್ರಕಟಿಸಿರುವ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಸಾಹಿತಿಗಳಾದ ದೊಡ್ಡೇಗೌಡ, ಜೋಗಿ, ಡಾ.ನಾ.ಸೋಮೇಶ್ವರ, ರಂಗಸ್ವಾಮಿ ಮೂಕನಹಳ್ಳಿ, ಜಗದೀಶ ಶರ್ಮಾ ಸಂಪ ಉಪಸ್ಥಿತರಿದ್ದರು. ಸೀತಾಳಭಾವಿ ಅವರು ಕನ್ನಡ ಪ್ರಭದ ಸುದ್ದಿ‌ ಸಂಪದಾಕರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top