Slide
Slide
Slide
previous arrow
next arrow

ಪತ್ರಕರ್ತೆ ಸುಮಂಗಲಾ‌ ಅಂಗಡಿಗೆ ಸನ್ಮಾ‌ನ

300x250 AD

ಹಳಿಯಾಳ : ಪತ್ರಕರ್ತೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷೆ ಸುಮಂಗಲಾ ಅಂಗಡಿಯವರನ್ನು ಅವರ ಸಾಮಾಜಿಕ, ಧಾರ್ಮಿಕ ಸೇವೆಯನ್ನು ಪರಿಗಣಿಸಿ ಅಥಣಿ ಮೊಟಗಿ ಮಠದಲ್ಲಿ ಪೂಜ್ಯ ಸ್ವಾಮೀಜಿಯವರು ಸನ್ಮಾನಿಸಿ, ಆಶೀರ್ವದಿಸಿದರು.

ವಿಜಯ ಸಂದೇಶ ಪತ್ರಿಕೆಯ ಸಂಪಾದಕಿಯಾಗಿರುವ ಸುಮಂಗಲಾ ಅಂಗಡಿಯವರು ಉದ್ಯಮಿಯಾಗಿಯೂ ಚಿರಪರಿಚಿತರು. ಶ್ರೀ.ಕ್ಷೇತ್ರ ಉಳವಿ ಭಕ್ತರಿಗೆ ಅನ್ನ ದಾಸೋಹ ಸೇರಿದಂತೆ ಹಲವಾರು ಜನಪರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

300x250 AD
Share This
300x250 AD
300x250 AD
300x250 AD
Back to top