Slide
Slide
Slide
previous arrow
next arrow

ತ್ಯಾರ್ಸಿಯ ಹುಲಿಯಾ ಕನ್ನಾ ನಾಯ್ಕ ನಿಧನ

300x250 AD

ಸಿದ್ದಾಪುರ: ತಾಲೂಕಿನ ತ್ಯಾರ್ಸಿಯ ಹಿರಿಯ ವ್ಯಕ್ತಿಯಾಗಿದ್ದ ಹುಲಿಯಾ ಕನ್ನಾ ನಾಯ್ಕ(87) ಮಂಗಳವಾರ ರಾತ್ರಿ ನಿಧನರಾದರು.
ಬಡತನದಿಂದಾಗಿ ಕಷ್ಟಪಟ್ಟು ಜೀವನ ನಡೆಸಿ ಸಾರ್ಥಕ ಬದುಕು ಕಟ್ಟಿಕೊಂಡಿದ್ದ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಂಗಳವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ, ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ, ಇನ್ನೋರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಹುಲಿಯಾ ನಾಯ್ಕ ಅವರ ನಿಧನಕ್ಕೆ ತಾಲೂಕಿನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top