Slide
Slide
Slide
previous arrow
next arrow

ನಾದಪೂಜೆ ಸಂಗೀತ ಕಾರ್ಯಕ್ರಮ ಯಶಸ್ವಿ

300x250 AD

ಯಲ್ಲಾಪುರ: ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಇವರ ಆಶ್ರಯದಲ್ಲಿ ಸಂಕಷ್ಠಿಯ ಪ್ರಯುಕ್ತ ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ನಾದಪೂಜೆ ಸಂಗೀತ ಕಾರ್ಯಕ್ರಮ ಸೋಮವಾರ ಸಂಜೆ ನಡೆಯಿತು. ಗಣಪತಿ ಹೆಗಡೆ ಯಲ್ಲಾಪುರ, ರಾಮಕೃಷ್ಣ ಹೆಗಡೆ ದಂತಳಿಗೆ, ಸಂಗೀತಾ ಹೆಗಡೆ ಗಿಳಿಗುಂಡಿ ಗಾಯನ ಪ್ರಸ್ತುತಪಡಿಸಿದರು. ಗುರುಪ್ರಸಾದ ಹೆಗಡೆ ಧಾರವಾಡ ಹಾರ್ಮೋನಿಯಂ ಸೊಲೊ ಪ್ರಸ್ತುತಪಡಿಸಿದರು. ಡಾ.ಉದಯ ಕುಲಕರ್ಣಿ, ಗಣೇಶ ಗುಂಡ್ಕಲ್ ತಬಲಾ, ಸತೀಶ ಭಟ್ಟ ಹೆಗ್ಗಾರ, ದಿನೇಶ ಹೆಗಡೆ ಗಿಳಿಗುಂಡಿ ಸಂವಾದಿನಿ ಸಾಥ್, ನಾಗೇಂದ್ರ ವೈದ್ಯ, ಸದಾನಂದ ದಬಗಾರ ಪಕ್ಕ ವಾದ್ಯ ಸಹಕಾರ ನೀಡಿದರು.

300x250 AD
Share This
300x250 AD
300x250 AD
300x250 AD
Back to top