Slide
Slide
Slide
previous arrow
next arrow

ಸೇವಾರತ್ನಾ ಮಾಹಿತಿ ಕೇಂದ್ರದ ಕಲಾಸಿಂಧು, ಪ್ರತಿಭಾ ಪ್ರಶಸ್ತಿ ಪ್ರಕಟ

300x250 AD

ಸಿದ್ದಾಪುರ: ಕಾನಸೂರಿನ ಸೇವಾರತ್ನಾ ಮಾಹಿತಿ ಕೇಂದ್ರದವರು ಪ್ರತಿವರ್ಷ ಕೊಡಮಾಡುವ ಕಲಾಸಿಂಧು ಪ್ರಶಸ್ತಿಗೆ ಕುಮಟಾದ ಯಕ್ಷಗಾನ ಕಲಾವಿದ ಲಕ್ಷ್ಮಣ ಪಟಗಾರ ಹಾಗೂ ಪ್ರತಿಭಾ ಪ್ರಶಸ್ತಿಗೆ ಹೆಗ್ಗರಣಿಯ ಭರತನಾಟ್ಯ ಕಲಾವಿದೆ ಶ್ರೀಮತಿ ಶ್ರೀ ಹೆಗಡೆ ಆಯ್ಕೆಯಾಗಿದ್ದಾರೆ.
ಫೆ.24ರಂದು ಆಯೋಜಿಸಿರುವ ಸೇವಾರತ್ನ ಮಾಹಿತಿ ಕೇಂದ್ರದ ರಜತೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಸಂಚಾಲಕ ರತ್ನಾಕರ ಭಟ್ ಕಾನಸೂರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top