Slide
Slide
Slide
previous arrow
next arrow

ಹಸನ್ಮಾಳದಲ್ಲಿ ಅಯೋಧ್ಯೆ ಸಂಭ್ರಮ

300x250 AD

ದಾಂಡೇಲಿ: ತಾಲೂಕಿನ ಹಸನ್ಮಾಳ ಗ್ರಾಮದಲ್ಲಿ ಪ್ರಭು ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ಥಳೀಯ ಕೃಷ್ಣ ಯುವಕ ಮಂಡಳದ ಆಶ್ರಯದಡಿ ವಿಶೇಷ ಪೂಜಾ‌ ಕಾರ್ಯಕ್ರಮವನ್ನು ಮತ್ತು ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಸನ್ಮಾಳದ ಬಹುತೇಕ ಎಲ್ಲ ರಸ್ತೆಗಳನ್ನು‌ ಕೇಸರಿಮಯವನ್ನಾಗಿ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top