Slide
Slide
Slide
previous arrow
next arrow

ರಾಮಮಂದಿರ ಲೋಕಾರ್ಪಣೆ: ಜಿಲ್ಲೆಯ ಹಲವೆಡೆ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

300x250 AD

ಅಂಕೋಲಾ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ಬಾಂಬ್ ನಿಷ್ಕ್ರಿಯ ದಳದವರಿಂದ ತಪಾಸಣಾ ಕಾರ್ಯ ನಡೆಯಿತು.

ಅಂಕೋಲಾ ತಾಲೂಕಿನ ಹಲವು ಪ್ರಮುಖ ದೇವಾಲಯಗಳಲ್ಲಿ ಎಎಸೈ ಸಂಜು ಬೋವಿ ತಂಡದ ಜೊತೆ ಬಾಂಬ್ ಪತ್ತೆ ಪರಿಣಿತಿ ಜೊತೆಗೆ ಬಾಂಬ್ ಪತ್ತೆ ಪರಿಣಿತಿ ಹೊಂದಿದ ಶೈನಿ ಡಾಗ್ ಕಾರವಾರದಿಂದ ಆಗಮಿಸಿ ಪಟ್ಟಣದೆಲ್ಲೆಡೆ ಮತ್ತು ದೇವಸ್ಥಾನಗಳಿಗೆ ತೆರಳಿ ಪರಿಶೀಲನೆ ನಡೆಸಲಾಯಿತು.

300x250 AD

ಹಾಗೆಯೇ ಶಿರಸಿ ನಗರದಲ್ಲೂ ಕಾರವಾರದ ಬಾಂಬ್ ನಿಷ್ಕ್ರಿಯ ದಳದಿಂದ ಮುಂಜಾಗೃತೆಯಾಗಿ ರಾಮೋತ್ಸವ ಕಾರ್ಯಕ್ರಮ ನಡೆಯುವ ನಿತ್ಯಾನಂದ ಮಠ, ಹಾಗು ಇನ್ನಿತರ ಸ್ಥಳಗಳಲ್ಲಿ ತಪಾಸಣೆಯನ್ನು ನಡೆಸಲಾಯಿತು.

Share This
300x250 AD
300x250 AD
300x250 AD
Back to top