Slide
Slide
Slide
previous arrow
next arrow

ಶಿರಸಿಯ ವಿಶಾಲ ನಗರದಲ್ಲಿ ರಾಮೋಪಾಸನೆ ಕಾರ್ಯಕ್ರಮ

300x250 AD

ಶಿರಸಿ: ಇಲ್ಲಿನ ಹೊಂಗಿರಣ ಫೌಂಡೇಶನ್ (ರಿ), ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಪುಣ್ಯ ಘಳಿಗೆಯ ಸವಿನೆನಪಿನಲ್ಲಿ ಜ. 22ರ ಸಂಜೆ 6ಕ್ಕೆ ವಿಶಾಲನಗರದ ಮಂಜುನಾಥ ಕೃಪಾದಲ್ಲಿ ರಾಮೋಪಾಸನೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಿವೃತ್ತ ಪ್ರಾಚಾರ್ಯ, ಲೇಖಕ, ಯಕ್ಷಗಾನ ವಿದ್ವಾಂಸ ಡಾ. ಜಿ. ಎ. ಹೆಗಡೆ ಸೋಂದಾ ಅವರಿಂದ ರಾಮೋಪಾಸನೆಯ ಅಂಗವಾಗಿ “ಮರ್ಯಾದಾ ಪುರುಷೋತ್ತಮ ಶ್ರೀರಾಮ” ಉಪನ್ಯಾಸ ಏರ್ಪಡಿಸಲಾಗಿದೆ. ಜೊತೆಗೆ ಸಾಮೂಹಿಕ ಪೂಜೆ, ಭಜನೆ, ಪ್ರಸಾದ ವಿತರಣೆ ನಡೆಯಲಿದೆ. ನಿವೃತ್ತ ವೆಸ್ಟಕಾಸ್ಟ್ ಪೇಪರ್ ಮಿಲ್ ಉದ್ಯೋಗಿ ಎಂ. ಜಿ. ಶಾಸ್ತ್ರೀ, ವಿಶಾಲನಗರ ಅವರ ಗೌರವ ಉಪಸ್ಥಿತಿಯಲ್ಲಿ, ಶಂಕರ ಎಫ್. ಜೋಗಳೇಕರ್ ವಿಶಾಲ ನಗರ, ನಿವೃತ್ತ ಕೆ.ಇ.ಬಿ. ಉದ್ಯೋಗಿ ಅಧ್ಯಕ್ಷತೆ ವಹಿಸಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top