Slide
Slide
Slide
previous arrow
next arrow

ದಾಂಡೇಲಿಯಲ್ಲಿ ಹನುಮ ಮಾಲಾವೃತಕ್ಕೆ ಚಾಲನೆ

300x250 AD

ದಾಂಡೇಲಿ: ನಗರದ ಶ್ರೀಪ್ರಸನ್ನ ಆಂಜನೇಯ ಯುವಕ ಮಂಡಳದ ಆಶ್ರಯದಡಿ ಸ್ಥಳೀಯ ಸುಭಾಸನಗರದ ಶ್ರೀಪ್ರಸನ್ನ ಆಂಜನೇಯ ಮಂದಿರದಲಿ ಹನ್ನೊಂದು ದಿನಗಳ ಹನುಮ‌ ಮಾಲಾವೃತಕ್ಕೆ ಇಂದು ಗುರುವಾರ ಚಾಲನೆಯನ್ನು ನೀಡಲಾಯಿತು.

ಇಂದು ಬೆಳಿಗ್ಗೆ ಶ್ರೀಪ್ರಸನ್ನ ಆಂಜನೇಯ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ದಿನೇಶ್ ಮಹಾರಾಜ್ ಪೌರೋಹಿತ್ಯದಲ್ಲಿ ಹಮ್ಮಿಕೊಳ್ಳಲಾಗಿ, ಆನಂತರ ಹನುಮ ಮಾಲಾಧಾರಣೆಯನ್ನು ಮಾಡಲಾಯಿತು.

300x250 AD

ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಆಂಜನೇಯ ಯುವಕ ಮಂಡಳದ ಸಚಿನ್ ದೊನವಾಡೆ, ಮಂಜುನಾಥ ಜುವೇಕರ್, ವೈಭವ್ ಭಜಂತ್ರಿ, ಗುರುಪ್ರಸಾದ ಸುಳ್ಳದ, ದಯಾ, ಶರಣ್, ರೋಹನ್, ಸಂಪತ್, ಸುನೀಲ್, ಬಸವರಾಜ್, ಪುನೀತ್, ರೋಹಿತ್ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top