Slide
Slide
Slide
previous arrow
next arrow

“ಮಿಲಿಯನಿಯರ್ ಫಾರ್ಮರ್ ಪ್ರಶಸ್ತಿ” ಪಡೆದ ಗಣಪತಿ ಭಟ್

300x250 AD

ಶಿರಸಿ: ಉತ್ತರ ಕನ್ನಡ ಸಾವಯವ ಒಕ್ಕೂಟದ ನಿರ್ದೇಶಕರಾಗಿರುವ ಗಣಪತಿ ಭಟ್ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ “ಮಿಲಿಯನಿಯರ್ ಫಾರ್ಮರ್ ಅವಾರ್ಡ” ಪಡೆದಿದ್ದು ಉತ್ತರಕನ್ನಡದ ಕೀರ್ತಿಯನ್ನು ದೇಶಮಟ್ಟದಲ್ಲಿ ಬೆಳಗಿದ್ದಾರೆ. ಜಿಲ್ಲೆಗೇ ಹೆಮ್ಮೆ ತರುವ ಅವರ ಈ ಸಾಧನೆಗೆ ಉ.ಕ. ಸಾವಯವ ಒಕ್ಕೂಟದ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಜೊತೆಗೆ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. ಇದು ಒಕ್ಕೂಟಕ್ಕೆ ಹೆಮ್ಮೆಯ ವಿಷಯವಾಗಿದ್ದು ಭವಿಷ್ಯದಲ್ಲಿ ಗಣಪತಿ ಭಟ್’ಗೆ ಹೆಚ್ಚಿನ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ

300x250 AD
Share This
300x250 AD
300x250 AD
300x250 AD
Back to top