ಶಿರಸಿ: ಕಳೆದ ತಿಂಗಳು ತಾಲೂಕಿನ ಯಡಳ್ಳಿ ಸಮೀಪ ನಡೆದ ಭೀಕರ ಅಪಘಾತದಲ್ಲಿ ಮೃತನಾದ ನೀಲೆಕಣಿಯ ಆಟೋ ಚಾಲಕ ಅಶೋಕ ಶಿರಾಲಿ ಹಾಗೂ ಅಂಬಾಗಿರಿಯ ವಿಶಾಲಾಕ್ಷಿ ರಾಮಕೃಷ್ಣ ಹೆಗಡೆಯವರ ಮನೆಗೆ ಭೇಟಿ ನೀಡಿದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿ, ಧನ ಸಹಾಯ ಮಾಡುವ ಮೂಲಕ ಆಟೋ ಚಾಲಕರ ಮೇಲಿನ ಅವರ ಕಾಳಜಿಯನ್ನು ಮೆರೆದಿದ್ದಾರೆ.
ಮೃತ ಆಟೋ ಚಾಲಕರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಅನಂತಮೂರ್ತಿ ಹೆಗಡೆ
![](https://euttarakannada.in/wp-content/uploads/2023/12/IMG-20231205-WA0022-730x438.jpg)