Slide
Slide
Slide
previous arrow
next arrow

ನ.26ಕ್ಕೆ ಶಾಸಕ ಭೀಮಣ್ಣ ನಾಯ್ಕ್‌ರಿಗೆ ಅಭಿನಂದನೆ, ಗೌರವ ನಾಗರಿಕ ಸನ್ಮಾನ

300x250 AD

ಸಿದ್ದಾಪುರ: ತಾಲೂಕಿನ ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ ಹಂಗಾರಖಂಡ ಮತ್ತು ಊರಿನ ಸಮಸ್ತ ನಾಗರಿಕರಿಂದ ಶಾಸಕ ಭೀಮಣ್ಣ ನಾಯ್ಕರಿಗೆ ಗೌರವ ನಾಗರಿಕ ಸನ್ಮಾನ, ಅಭಿನಂದನಾ ಸಮಾರಂಭವನ್ನು ನ.26, ಭಾನುವಾರ, ಮಧ್ಯಾಹ್ನ 3ಗಂಟೆಯಿಂದ ಹಂಗಾರಖಂಡ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ ಹಂಗಾರಖಂಡ ಅಧ್ಯಕ್ಷ ರಮೇಶ ನಾಯ್ಕ್ ಬಾಳೆಕೈ, ಮುಖ್ಯ ಅತಿಥಿಗಳಾಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ್ ಮನಮನೆ, ಆಗಮಿಸಲಿದ್ದು, ಈ ವೇಳೆ ಶಾಸಕ ಭೀಮಣ್ಣ ನಾಯ್ಕ್ ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಲಿದ್ದಾರೆ.

300x250 AD

ತ್ಯಾಗಲಿ ಸೇವಾ ಸಹಕಾರಿ ಸಂಘ, ನಾಣಿಕಟ್ಟಾ ಇದರ ಮಾಜಿ ನಿರ್ದೇಶಕ ಮಂಜುನಾಥ ಮಾ. ಹೆಗಡೆ, ಹಾಲಿ ನಿರ್ದೆಶಕ ಅಣ್ಣಪ್ಪ ಗಣಪ ನಾಯ್ಕ್ ಗೌರವ ಉಪಸ್ಥಿತಿ ನೀಡಲಿದ್ದಾರೆ.

Share This
300x250 AD
300x250 AD
300x250 AD
Back to top