Slide
Slide
Slide
previous arrow
next arrow

ರಾಷ್ಟ್ರೀಯ ಕ್ರೀಡಾಕೂಟ: ಹ್ಯಾಮರ್ ಎಸೆತದಲ್ಲಿ ಜಿಲ್ಲೆಯ ಯಶಸ್‌ಗೆ ಕಂಚು

300x250 AD

ಅಂಕೋಲಾ: ಕೊಯಮುತ್ತೂರಿನಲ್ಲಿ ನಡೆದ 38ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಯಶಸ್ ಪ್ರವೀಣ ಕುರುಬರ್ ಯು-18 ವಯೋಮಿತಿಯ ಹ್ಯಾಮರ್ ಎಸೆತದಲ್ಲಿ 65.44 ಮೀ. ದೂರ ಎಸೆದು ಕರ್ನಾಟಕಕ್ಕೆ ಕಂಚಿನ ಪದಕವನ್ನು ಗಳಿಸಿ, ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಉದಯೋನ್ಮುಖ ಕ್ರೀಡಾಪಟು ಯಶಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಗಳಿಸಲಿ ಎಂದು ಉತ್ತರ ಕನ್ನಡ ಜಿಲ್ಲೆಯ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ನಾಯಕ ಬೇಲೆಕೇರಿ ಹಾಗೂ ಸಂಸ್ಥೆಯ ಅಧ್ಯಕ್ಷ ಸದಾನಂದ ಎಂ.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top