Slide
Slide
Slide
previous arrow
next arrow

ನೂತನ ತಹಶೀಲ್ದಾರ್ ಆಗಿ ಎಚ್.ಆರ್.ಭಗವಾನ್ ನಿಯುಕ್ತಿ

300x250 AD

ಹಳಿಯಾಳ: ಹಲವು ತಿಂಗಳಿನಿಂದ ಖಾಲಿ ಇದ್ದ ತಹಶೀಲ್ದಾರ್ ಹುದ್ದೆಗೆ ಎಚ್.ಆರ್.ಭಗವಾನ ನಿಯುಕ್ತಿಯಾಗಿದ್ದು, ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು.

ಕೆಎಎಸ್ 2015ನೇ ಬ್ಯಾಚಿನ ಅಧಿಕಾರಿಯಾಗಿರುವ ಇವರು, ಈ ಹಿಂದೆ ರಾಯಭಾಗ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದುವರೆಗೆ ಪ್ರಭಾರ ತಹಶೀಲ್ದಾರ ಆಗಿ ಜಿ.ಕೆ.ರತ್ನಾಕರ ಆಡಳಿತ ನಿರ್ವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top