Slide
Slide
Slide
previous arrow
next arrow

ವಾಲ್ಮೀಕಿ ರಾಮಾಯಣ ಇಡೀ ವಿಶ್ವಕ್ಕೆ ಮಾದರಿ: ಡಾ.ಟಿ.ಎಸ್.ಹಳೆಮನೆ

300x250 AD

ಶಿರಸಿ: ಇಲ್ಲಿನ ಪ್ರತಿಷ್ಠಿತ ಎಂಇಎಸ್ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ, ವಿಶ್ವಕ್ಕೆ ಮಾದರಿ ಆದ ರಾಮಾಯಣವನ್ನು ನೀಡಿದ ಮಹಾನ್ ಕವಿ ವಾಲ್ಮೀಕಿ. ಅವರ ತತ್ವ ಸಿದ್ದಾಂತಗಳು ಇವತ್ತಿಗೂ ಪ್ರಸ್ತುತ.ಇಂದು ರಾಮಾಯಣದಂತಹ ಗ್ರಂಥ ಇಡೀ ಜಗತ್ತಿನ ಮೇಲೆ ಪ್ರಭಾವ ಬೀರಿದೆ ಎಂದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top