Slide
Slide
Slide
previous arrow
next arrow

ಕಲ್ಲೂರಿನ ಶಾಲೆಯಲ್ಲಿ ಜರುಗಿದ ಮಹಾಗಣಪತಿ ಮತ್ತು ಶಾರದಾ ಪೂಜೆ

300x250 AD

ಸಿದ್ದಾಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೂರಿನಲ್ಲಿ ಮಹಾಗಣಪತಿ ಮತ್ತು ಶಾರದಾ ಪೂಜೆಯನ್ನು ಶುಕ್ರವಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹೇಶ್ವರಯ್ಯ ಹಿರೇಮಠ್‌ರವರು ಮಂತ್ರ ಘೋಷಣೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಕ್ರಮವನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಘಟನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಎಸ್‌ಡಿಎಮ್‌ಸಿ ಅಧ್ಯಕ್ಷ ಪ್ರಭಾಕರ ನಾಯ್ಕ, ಮುಖ್ಯ ಶಿಕ್ಷಕ ಶ್ರೀಕಾಂತ ನಾಯ್ಕ, ಎಸ್‌ಡಿಎಮ್‌ಸಿ ಸದಸ್ಯರ, ಪಾಲಕರು, ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top