Slide
Slide
Slide
previous arrow
next arrow

ಪೊಲೀಸ್ ದಾಳಿ; ವಧೆ ಮಾಡಲು ತಂದಿದ್ದ ಹೋರಿ ಬಿಟ್ಟು ಪರಾರಿಯಾದ ಆರೋಪಿಗಳು

300x250 AD

ಭಟ್ಕಳ: ಅಕ್ರಮವಾಗಿ ಕಳವು ಮಾಡಿಕೊಂಡು ಬಂದ ಹೋರಿಯನ್ನು ವಧೆ ಮಾಡಲು ಸಿದ್ಧವಾಗಿರುವ ವೇಳೆ ಪೊಲೀಸರು ದಾಳಿ ಮಾಡಿ ಹೋರಿಯನ್ನ ರಕ್ಷಣೆ ಮಾಡಿದ್ದಾರೆ. ಆದರೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆನ್ನಲಾಗಿದೆ.

ಜನತಾ ಕೋ- ಆಪರೇಟಿವ್ ಬ್ಯಾಂಕ್ ಹಿಂಭಾಗದ ಕಾರ್ ಸ್ಟ್ರೀಟ್ ಬಳಿ ಮೊಹಮ್ಮದ್ ಅಬಾನ್ ಶಬ್ಬೀರ್ ಜೋಗ್ಲೇ ಹಾಗೂ ಜಮೀಲ್ ಜುಬೇರ್ ಶರೀಫ್ ಎನ್ನುವವರು ವಧೆ ಮಾಡುವ ಉದ್ದೇಶದಿಂದ ಒಂದು ಹೋರಿಯನ್ನು ಎಲ್ಲಿಂದಲೋ ಕಳುವು ಮಾಡಿ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡಲು ತಯಾರಿಯಲ್ಲಿದ್ದಾಗ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಹೋರಿಯನ್ನು ಕಟ್ಟಿದ ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದು, ಈ ಘಟನೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

300x250 AD

Share This
300x250 AD
300x250 AD
300x250 AD
Back to top