Slide
Slide
Slide
previous arrow
next arrow

ಜಿಲ್ಲಾಧಿಕಾರಿ ಗಂಗುಬಾಯಿ ಮಾನಕರ್‌ಗೆ ಸನ್ಮಾನ

300x250 AD

ದಾಂಡೇಲಿ ನಗರಸಭೆ ಸಾಮಾನ್ಯ ಸಭೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರನ್ನು ನಗರದ ಅಂಬೇಡ್ಕರ್ ಅಭಿಮಾನಿ ಸೇನೆ ಭೀಮ ಧ್ವನಿ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಸಂಘಟನೆಯ ಅಧ್ಯಕ್ಷ ರವಿ ಮಾಳಕರಿ, ಸಂಘಟನೆಯ ಪ್ರಮುಖರುಗಳಾದ ಹನುಮಂತ ಹರಿಜನ, ಇಲಿಯಾಸ್ ಕಾಟಿ, ರಾಜಶೇಖರ್ ನಿಂಬಾಳಕರ್, ಆಯಿಷಾ ಮುಕಾಶಿ, ಪೂಜಾ ಮಾಳಕರಿ, ವಸಂತ್, ಭಾಗ್ಯ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top