Slide
Slide
Slide
previous arrow
next arrow

ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ನಾಪತ್ತೆ

300x250 AD

ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣದ ಕ್ಯಾಂಟೀನ್‌ನಲ್ಲಿ ಸಪ್ಲೈಯರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಪಟ್ಟಣದ ರವೀಂದ್ರ ನಗರ ನಿವಾಸಿ ವೆಂಕಟೇಶ ಬೋವಿವಡ್ಡರ್ (25) ಕಾಣೆಯಾದವನಾಗಿದ್ದು, ಈತ ಅ.1 ಬೆಳಿಗ್ಗೆ ಕ್ಯಾಂಟೀನ್‌ಗೆ ಕೆಲಸಕ್ಕೆ ಬಂದು ಮಧ್ಯಾಹ್ನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಮರಳಿ ಬಂದಿಲ್ಲ. ಪರಿಚಿತರು ಹಾಗೂ ಸಂಬ0ಧಿಕರಲ್ಲಿ ಎಲ್ಲ ಕಡೆ ವಿಚಾರಿಸಿದಾಗಲೂ ಆತನ ಬಗ್ಗೆ ಸುಳಿವು ದೊರಕಿಲ್ಲ ಎಂದು ಆತನ ಪತ್ನಿ ಕೀರ್ತಿ ಭೋವಿವಡ್ಡರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.

300x250 AD

ಪಿಎಸ್‌ಐ ರವಿ ಗುಡ್ಡಿ ಪ್ರಕರಣ ದಾಖಲಿಸಿಕೊಂಡು ಕಾಣೆಯಾದಾತನ ಪತ್ತೆಗಾಗಿ ತನಿಖೆ ನಡೆಸಿದ್ದಾರೆ.

Share This
300x250 AD
300x250 AD
300x250 AD
Back to top