Slide
Slide
Slide
previous arrow
next arrow

ಮಾರುತಿ ಸೌಹಾರ್ದ ಸಹಕಾರಿ ವಾರ್ಷಿಕ ಸಭೆ: 36 ಲಕ್ಷ ರೂ. ಲಾಭ

300x250 AD

ಹಳಿಯಾಳ: ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘದಲ್ಲಿ ಒಂದಾಗಿರುವ ಶ್ರೀಮಾರುತಿ ಸೌಹಾರ್ದ ಸಹಕಾರಿ ಸಂಘದ 7ನೇ ವಾರ್ಷಿಕ ಸಭೆಯು ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಜರುಗಿತು.

ಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀಪತಿ ಭಟ್, ಸಂಘದ ಸರ್ವ ಸದಸ್ಯರ ಸಹಕಾರದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿಗೊಳುತ್ತಿದೆ. ಈ ವರ್ಷ ಸಂಘವು 36 ಲಕ್ಷ ಲಾಭದಲ್ಲಿದೆ. ಸಂಘದ ಶೇರುದಾರರಿಗೆ ಶೇಕಡಾ 12ರಷ್ಟು ಡಿವಿಡೆಂಟ್ ನೀಡಲಾಗುವುದು ಸಂಘವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

300x250 AD

ಸಭೆಯಲ್ಲಿ ಶೇರುದಾರರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷ ರಮೇಶ್ ನಾಯ್ಕ, ಪಿಎಲ್‌ಡಿ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಬಸವರಾಜ, ನಿರ್ದೇಶಕ ಉದಯ ಹುಲಿ, ನಿತಿನ್ ದೇಶಪಾಂಡೆ, ರಾಧಾ ಕೃಷ್ಣ ನಾಯ್ಕ, ಎನ್.ಎ.ಪಾಟೀಲ್, ಉಮಾ, ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top