Slide
Slide
Slide
previous arrow
next arrow

ತಡೆಗೋಡೆಗೆ ಲಾರಿ ಡಿಕ್ಕಿ: ಚಾಲಕ ಪ್ರಾಣಾಪಾಯದಿಂದ ಪಾರು

300x250 AD

ಭಟ್ಕಳ: ವೆಂಕಟಾಪುರದ ಬ್ರಿಡ್ಜ್ ಬಳಿ ಮಂಗಳೂರಿನಿoದ ಬಳ್ಳಾರಿ ಹೊಸಪೇಟೆ ಕಡೆಗೆ ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಅದೃಷ್ಟವಶಾತ್ ಅಪಘಾತದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದಲ್ಲಿ ಸೇತುವೆ ತಡೆಗೋಡೆ ಲಾರಿಯನ್ನು ನದಿಗೆ ಬೀಳದಂತೆ ರಕ್ಷಣೆ ಮಾಡಿದೆ. ಭಟ್ಕಳದಿಂದ ವೆಂಕಟಾಪುರ ಸೇತುವೆ ಬಳಿ ಬರುವ ಮುನ್ನ ರಸ್ತೆ ದೊಡ್ಡದಾಗಿದ್ದು ಸೇತುವೆ ಬಳಿ ರಸ್ತೆ ಕಿರುದಾಗಿರುವುದು ಕೂಡ ಅಪಘಾತ ಸಂಭವಿಸಲು ಕಾರಣವಾಗಿದೆ.

300x250 AD

Share This
300x250 AD
300x250 AD
300x250 AD
Back to top