• Slide
    Slide
    Slide
    previous arrow
    next arrow
  • ಆರೋಗ್ಯ ವಿಭಾಗದಲ್ಲಿ ರೈತ TSS ರಕ್ಷಾ ಕವಚದಿಂದ ಸದಸ್ಯರ ಸಮುನ್ನತಿ

    300x250 AD

    ಟಿಎಸ್ಎಸ್ ಸಾಧನಾ ಪಥ – 16

    ಆರೋಗ್ಯ ವಿಭಾಗದಲ್ಲಿ ರೈತ ರಕ್ಷಾ ಕವಚದಿಂದ ಸದಸ್ಯರ ಸಮುನ್ನತಿ

    ▶️ ರೈತರ ವಿಕ್ರಿ ಆಧಾರದಲ್ಲಿ ವಂತಿಗೆ ನಿಗದಿ ಪಡಿಸಿ, ತತ್ಸಮಾನ ವಂತಿಗೆಯನ್ನು ಸಂಘವು ನೀಡಿ ನಿಧಿಯನ್ನು ನಿರ್ವಹಿಸಲಾಗುತ್ತಿದೆ. ನಿಗಧಿಪಡಿಸಿದ ವಂತಿಗೆ ಆಧಾರದಲ್ಲಿ ಗರಿಷ್ಟ ಪರಿಹಾರ ಮಿತಿಗೆ ಒಳಪಟ್ಟು ಸದಸ್ಯರಿಗೆ ಮತ್ತು ಕುಟುಂಬದವರಿಗೆ ವೈದ್ಯಕೀಯ ವೆಚ್ಚ ನೀಡಲಾಗುತ್ತಿದೆ. ಕೃಷಿ ಚಟುವಟಿಕೆಗಳಲ್ಲಿ ನಿರತರಾದಾಗ ಅವಘಡಗಳಾದಲ್ಲಿ ಸದಸ್ಯರಿಗೆ ಹಾಗು ಸದಸ್ಯನ ಕುಟುಂಬ ಸದಸ್ಯರಿಗೆ ಮತ್ಯು ಕೃಷಿ ಕಾರ್ಮಿಕರಿಗೆ ಚಿಕಿತ್ಸಾ ವೆಚ್ಚ ಮತ್ತು ಅಪಘಾತದಿಂದ ಮರಣ ಹೊಂದಿದಲ್ಲಿ ನಿಗದಿತ ಪರಿಹಾರ ಮೊತ್ತ ಹಾಗು ಪ್ರಕೃತೈ ವಿಕೋಪಗಳಿಂದ ಆಸ್ತಿ ಪಾಸ್ತಿ ನಷ್ಟ ಸಂಭವಿಸಿದಲ್ಲಿ ಹಾನಿಗೆ ಪರಿಹಾರ ನೀಡಲಾಗುತ್ತಿದೆ.

    300x250 AD

    ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/CKK3fx_gYIo

    ▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ

    TSS #SIRSI

    Share This
    300x250 AD
    300x250 AD
    300x250 AD
    Leaderboard Ad
    Back to top