• Slide
    Slide
    Slide
    previous arrow
    next arrow
  • ರೋಟರಿ ಕ್ಲಬ್‌ನಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

    300x250 AD

    ಕಾರವಾರ: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಚಿತ್ತಾಕುಲ ಪುನರ್ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಪಠ್ಯ- ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್‌ನ ಅಧ್ಯಕ್ಷ ಡಾ.ಸಮೀರ ನಾಯಕ, ಸಮುದಾಯ ಸೇವಾ ನಿರ್ದೇಶಕ ಗುರುದತ್ತ ಬಂಟ, ರೋ.ಮೋಹನ ನಾಯ್ಕ್, ಸಾತಪ್ಪ ತಾಂಡೆಲ್, ಪಿ.ಎಸ್.ನಾಯ್ಕ್, ಮನೋಹರ್ ಕಾಂಬ್ಳೆ, ರಾಘವೇಂದ್ರ ಪ್ರಭು, ಪ್ರಸನ್ನ ತೆಂಡೂಲ್ಕರ್ ಹಾಗೂ ಮುಖ್ಯಾಧ್ಯಾಪಕ ಸಾಧನಾ ಅವರ್ಸೇಕರ್ ಮತ್ತು ಸಹಶಿಕ್ಷಕಿಯರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top