Slide
Slide
Slide
previous arrow
next arrow

ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಲೇಖ ಶಿವರಾಮ್ ಭಟ್ ನಿಧನ

300x250 AD

ಹೊನ್ನಾವರ : ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅಲೇಖ ಶಿವರಾಮ್ ಭಟ್ಟ ಇವರು ಸೋಮವಾರ ದೈವಾಧೀನರಾದರು.

ತಾಲೂಕಿನ ಹೊಸಾಕುಳಿಯ ನಿವಾಸಿಯಾಗಿದ್ದ ಇವರು ರಾಷ್ಟ್ರಪ್ರಶಸ್ತಿಯನ್ನು ಪಡೆದು ನಮ್ಮ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದವರು. ಸ್ವಚ್ಚ ಮನಸ್ಸಿನವರಾಗಿದ್ದ ಇವರು ಅಪಾರ ಶಿಷ್ಯಬಳಗವನ್ನು ಅಗಲಿದ್ದಾರೆ.

ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಅವರ ಶಿಷ್ಯವರ್ಗ ಪ್ರಾರ್ಥಿಸಿದೆ.

300x250 AD

Share This
300x250 AD
300x250 AD
300x250 AD
Back to top