Slide
Slide
Slide
previous arrow
next arrow

ಜು.30ಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ

300x250 AD

ಶಿರಸಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿಯ ವಾರ್ಷಿಕ ಸರ್ವಸಾಧಾರಣಾ ಸಭೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಜು.30 ರಂದು ಬೆಳಗ್ಗೆ 10 ಗಂಟೆಗೆ ನಗರದ ಐ.ಎಮ್.ಎ ಸಭಾಭವನದಲ್ಲಿ ನಡೆಯಲಿದೆ.

ಸಭಾ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದು, KSLECA ಗೌರವ ರಾಜ್ಯಾಧ್ಯಕ್ಷ ಸಿ.ರಮೇಶ ಅಧ್ಯಕ್ದತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಹೆಸ್ಕಾಂ ಅಧಿಕ್ಷಕ ಇಂಜಿನಿಯರ್ ದೀಪಕ ಕಾಮತ್,KSLECA ಗೌರವ ಪ್ರಧಾನ ಕಾರ್ಯದರ್ಶಿ ಹೆಚ್. ವಿ. ಚಂದ್ರಬಾಬು, ಗೌರವ ಉಪಾಧ್ಯಕ್ಷರಾದ ಎಮ್.ಎನ್. ಉಮೇಶ, ಶ್ಯಾಮ ಸುಂದರ ಕೆ, ಉರ್ಬನ್ ಪಿಂಟೊ ಜಿಲ್ಲಾಧ್ಯಕ್ಷ ಮೋಹನ ಮಡಿವಾಳ, ಶಿರಸಿ ಹೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜೀನಿಯರ್ ಎಮ್.ಟಿ. ಅಪ್ಪಣ್ಣವರ್, ವಿದ್ಯುತ್ ಪರಿವೀಕ್ಷಕ ಸುರೇಂದ್ರ, ಉಪ ಲೆಕ್ಕ ನಿಯಂತ್ರಣಾಧಿಕಾರಿ ಡಿ.ಕೆ. ನಾಗಭೂಷಣ, ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ್ ನಾಗರಾಜ ಪಾಟೀಲ, KSLECA, ಸಂಘಟನಾ ಕಾರ್ಯದರ್ಶಿ ಶಿವಾನಂದ ಬಾಳಪ್ಪನವರ್, ಹೆಸ್ಕಾಂ ಪ್ರತಿನಿಧಿ ವಿಲಾಸ ಸಂಬ ಗೋಸ್ವಾಮಿ, ಚುನಾಯಿತ ಸದಸ್ಯ ಸಿದ್ಧಾರ್ಥ ಕೆ. ನಾಯ್ಕ,ಜಿಲ್ಲಾ ಸಮಿತಿ ಗೌರವ ಉಪಾಧ್ಯಕ್ಷ ಎಸ್. ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರದೀಪ ಗುನಗಿ, ಗೌರವಾಧ್ಯಕ್ಷ ಮಹೇಶ ಎಮ್. ನಾಯ್ಕ, ಗೌರವ ಖಜಾಂಚಿ ಅಣ್ಣಪ್ಪ ಮಡಿವಾಳ, ಗೌರವ ಸಹ ಕಾರ್ಯದರ್ಶಿ ಚಂದ್ರಹಾಸ ನಾಯ್ಕ, ಗೌರವ ಸಂಘಟನಾ ಕಾರ್ಯದರ್ಶಿ ಮೋಶಿನ್ ಖಾನ ಗೋಲಿಖಾನ ಪಾಲ್ಗೊಳ್ಳಲಿದ್ದಾರೆ ಎಂದು ಅಧ್ಯಕ್ಷ ಮೋಹನ ಮಡಿವಾಳ, ಪ್ರಧಾನ ಕಾರ್ಯದರ್ಶಿ ಪ್ರದೀಪ ಗುನಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top