Slide
Slide
Slide
previous arrow
next arrow

ಸಿಪಿ ಬಜಾರ್’ನಲ್ಲಿ ಕುಸಿಯುವ ಹಂತದಲ್ಲಿರುವ ಮನೆ: ತುರ್ತು ಕ್ರಮ ಕೈಗೊಂಡ ತಹಶಿಲ್ದಾರ್

300x250 AD

ಶಿರಸಿ: ಇಲ್ಲಿನ‌ ಸಿಪಿ ಬಜಾರ್’ನಲ್ಲಿರುವ ಗೌರೇಶ್ವರ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಮನೆಯೊಂದು ಕುಸಿವ ಹಂತದಲ್ಲಿದ್ದು, ಅಕ್ಕಪಕ್ಕದ ನಿವಾಸಿಗಳು ಭಯಭೀತರಾಗಿದ್ದಾರೆ.

ವಿಷಯ ತಿಳಿದ ತಹಶಿಲ್ದಾರ್ ಶ್ರೀಧರ ಮುಂದಲಮನಿ ಹಾಗೂ ಪಿಎಸ್ಐ ರಾಜಕುಮಾರ ತುರ್ತು ಕ್ರಮ ಕೈಗೊಂಡಿದ್ದು, ಕುಸಿಯುತ್ತಿರುವ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದಾರೆ. ಬೆಳಿಗ್ಗೆ ತಹಶಿಲ್ದಾರ್ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದ್ದು, ವ್ಯಕ್ತಿಯೋರ್ವರು ಮನೆ ಕಟ್ಟಲು ಮಣ್ಣು ತೆರವುಗೊಳಿಸಿದ್ದೇ ಈ ಘಟನೆಗೆ ಕಾರಣವೆಂಬ‌ ಮಾತುಗಳು ಕೇಳಿಬರುತ್ತಿದೆ.

300x250 AD
Share This
300x250 AD
300x250 AD
300x250 AD
Back to top