• Slide
    Slide
    Slide
    previous arrow
    next arrow
  • ಮರಕ್ಕೆ ಡಿಕ್ಕಿ ಹೊಡೆದ ಕಾರು: ಶಿರಸಿ ಮೂಲದ ಈರ್ವರ ದುರ್ಮರಣ

    300x250 AD

    ರಾಣಿಬೆನ್ನೂರು: ರಾಣಿಬೆನ್ನೂರಿನಲ್ಲಿ ನಡೆದ ಅಪಘಾತದಲ್ಲಿ ಶಿರಸಿ ಮೂಲದ ಈರ್ವರು ಮೃತಪಟ್ಟ ಘಟನೆ ನಡೆದಿದೆ.

    ಶಿರಸಿ ತಾಲೂಕಿನ ಹುಲೇಕಲ್ ಗ್ರಾಮದ ಮೂಲದವರಾದ ವಿಠ್ಠಲ್ ಹಾಗೂ ಜಯಂತಿ ದಿನೇಶ ಶೇಟ್ ಮೃತ ದುರ್ದೈವಿಗಳಾಗಿದ್ದು, ಇವರು ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿರುವಾದ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹುಣಸೆಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಈರ್ವರು ಮೃತಪಟ್ಟಿದ್ದು ರಾಣಿಬೆನ್ನೂರು ಹಲಗೇರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರೀರ್ವರು ಶಿರಸಿಯ ಮಾರಿಗುಡಿ ಹಿಂಬಾಗದ ಸಾಯಿಮಂದಿರ ಬಳಿಯ ಹಾಲಿ ನಿವಾಸಿಗಳಾಗಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top