• Slide
    Slide
    Slide
    previous arrow
    next arrow
  • ಉಪವಿಭಾಗಾಧಿಕಾರಿ ಜಯಲಕ್ಷ್ಮಿ ವರ್ಗಾವಣೆ ಆದೇಶ ರದ್ದು

    300x250 AD

    ಕಾರವಾರ: ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಅವರ ವರ್ಗಾವಣೆ ಆದೇಶವನ್ನ ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
    ಕಳೆದ ಎರಡು ವರ್ಷದಿಂದ ಕಾರವಾರ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಜಯಲಕ್ಷ್ಮಿ ಅವರನ್ನ ಇತ್ತೀಚಿಗೆ ವರ್ಗಾವಣೆ ಮಾಡಲಾಗಿತ್ತು. ಸಂತೋಷ್‌ಕುಮಾರ್ ಎನ್ನುವವರನ್ನ ಕಾರವಾರ ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಅವರ ವರ್ಗಾವಣೆ ಆದೇಶ ರದ್ದು ಮಾಡಿ ಕಾರವಾರದಲ್ಲಿಯೇ ಮುಂದುವರೆಯಲು ಆದೇಶ ಹೊರಡಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top