Slide
Slide
Slide
previous arrow
next arrow

ಚಾತುರ್ಮಾಸ್ಯ ವೃತ: ಮಂಜುಗುಣಿಗೆ ಸ್ವರ್ಣವಲ್ಲೀ ಶ್ರೀ ಭೇಟಿ: ಪೂಜೆ ಸಲ್ಲಿಕೆ

300x250 AD

ಶಿರಸಿ: ಚಾತುರ್ಮಾಸ್ಯ ವ್ರತಾಚರಣೆಗೂ‌ ಮುನ್ನ ಸಂಪ್ರದಾಯದಂತೆ ಸ್ವರ್ಣವಲ್ಲೀ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಶ್ರೀ ಕ್ಷೇತ್ರ ಮಂಜುಗುಣಿಗೆ ತೆರಳಿ ಶ್ರೀ ವೆಂಕಟೇಶ್ವರ ದೇವರಿಗೆ ವಾರ್ಷಿಕ ಪೂಜೆಯನ್ನು ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಶ್ರೀಗಳ‌ನ್ನು‌ ಬರ ಮಾಡಿಕೊಂಡರು.

300x250 AD
Share This
300x250 AD
300x250 AD
300x250 AD
Back to top