Slide
Slide
Slide
previous arrow
next arrow

ಜೂ.19ಕ್ಕೆ ಚಿಪಗೇರಿಯ ಕದಳಿ ನಂದಿಕೇಶ್ವರ ಸನ್ನಿಧಿಯಲ್ಲಿ ಪರ್ಜನ್ಯ ಕಾರ್ಯಕ್ರಮ

300x250 AD

ಯಲ್ಲಾಪುರ: ಜೂನ್ ತಿಂಗಳಿನ ಅರ್ಧ ಭಾಗ ಕಳೆದರೂ ಮಳೆಗಾಲ ಪ್ರಾರಂಭವಾಗದೇ, ಮುಂಗಾರಿನ ಮುನ್ಸೂಚನೆಯೂ ಇಲ್ಲದೇ ಕುಡಿಯುವ ನೀರಿನ ಸಮಸ್ಯೆ, ಬಿಸಿಲಿನ ತಾಪ, ಕೃಷಿ ಕಾರ್ಯಗಳ ಹಿನ್ನಡೆಯಿಂದ ಜನ ಕಂಗೆಡುವ ಪರಿಸ್ಥಿತಿ ಎದುರಾಗಿದೆ.

ಹಾಗಾಗಿ ಮಳೆಗಾಗಿ ಭಗವಂತನಲ್ಲಿ ಪ್ರಾರ್ಥಿಸುವ ಸಲುವಾಗಿ ತಾಲೂಕಿನ ಚಿಪಗೇರಿ ಬಳಿಯ ಶ್ರೀ ಕದಳಿ ನಂದಿಕೇಶ್ವರ ದೇವಸ್ಥಾನದಲ್ಲಿ ಜೂ.19, ಸೋಮವಾರದಂದು ಬೆಳಿಗ್ಗೆ 9.30ಕ್ಕೆ ಪರ್ಜನ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

300x250 AD

ಆದ ಕಾರಣ ಸುತ್ತಮುತ್ತಲಿನ ಸಕಲ ಭಕ್ತಾದಿಗಳು ದೇವಸ್ಥಾನಕ್ಕೆ ಆಗಿಮಿಸಿ ಮಳೆಗಾಗಿ ಪ್ರಾರ್ಥಿಸಿ ಸಂಕಲ್ಪ ಕೈಗೊಂಡು ಶ್ರೀ ನಂದಿಕೇಶ್ವರ ದೇವರಲ್ಲಿ ಸೇವೆ ಸಲ್ಲಿಸಲು ಈ ಮೂಲಕ ವಿನಂತಿಸಲಾಗಿದೆ.

Share This
300x250 AD
300x250 AD
300x250 AD
Back to top