• Slide
    Slide
    Slide
    previous arrow
    next arrow
  • ಸಚಿವ ಮಂಕಾಳ ವೈದ್ಯರನ್ನ ಅಭಿನಂದಿಸಿದ ಗಣಪತಿ ಉಳ್ವೇಕರ

    300x250 AD

    ಗೋಕರ್ಣ: ಮೀನುಗಾರಿಕೆ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರನ್ನು ವಿಧಾನಸಭಾದಲ್ಲಿ ಬೇಟಿಯಾದ ಕಾರವಾರದ ಬಿಜೆಪಿಯ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಹೂ ಗುಚ್ಛ ನೀಡಿ ಅಭಿನಂದಿಸಿದರು.

    ಇಬ್ಬರು ಮೀನುಗಾರರ ಸಮುದಾಯದವರಾಗಿವುದರಿಂದ ಮುಂದಿನ ದಿನಗಳಲ್ಲಿ ಮೀನುಗಾರರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲಿ ಕೆಲ ಸಮಯ ಚರ್ಚಿಸಿದರು. ಪಕ್ಷ ಬೇರೆಯಾದರೂ ಇಬ್ಬರು ಅಧಿಕಾರದಲ್ಲಿ ಇರುವುದರಿಂದ ತಮ್ಮ ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜತೆಯಲ್ಲಿ ಪ್ರಯತ್ನಿಸೋಣ ಎಂದು ಮಾತುಕತೆ ನಡೆಸಿದರು ಎನ್ನಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top