Slide
Slide
Slide
previous arrow
next arrow

ಅಂಕೋಲಾದ ಮೀನುಗಾರ ಸಂಘಟನೆಯಿಂದ ಸಚಿವ ಮಂಕಾಳ ವೈದ್ಯಗೆ ಅಭಿನಂದನೆ

300x250 AD

ಭಟ್ಕಳ: ಅಂಕೋಲಾದ ಮೀನುಗಾರ ಸಂಘಟನೆಯು ಹರಿಹರ ಹರಿಕಾಂತ ಹಿಲ್ಲೂರು ನೇತೃತ್ವದಲ್ಲಿ ಮೀನುಗಾರಿಕಾ ಸಚಿವರಾದ ಮಂಕಾಳು ಎಸ್.ವೈದ್ಯರವರಿಗೆ ಗೃಹ ಕಚೇರಿ ಮುರ್ಡೇಶ್ವರದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಸಮಸ್ಯೆಗಳ ಕುರಿತು ಗಮನ ಸೆಳೆಯಲಾಯಿತು. ಮೀನುಗಾರಿಕೆ ಬಂದರುಗಳ ಅಭಿವೃದ್ಧಿ, ಮತ್ಸ್ಯಾಶ್ರಯ ಯೋಜನೆ, ಸಿಆರ್‌ಝಡ್ ಸಮಸ್ಯೆ, ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಹಕಾರಿ ಸಂಘಗಳ ಸಮಸ್ಯೆ ಹೀಗೆ ಮುಂತಾದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮೀನು ಮಾರಾಟ ಫೆಡರೇಶನ್ ನಿರ್ದೇಶಕರಾದ ರಾಜು ಹರಿಕಂತ್ರ ಕಣಗೀಲ, ಮಂಜುನಾಥ ಹರಿಕಾಂತ, ಜಗದೀಶ ಹರಿಕಾಂತ ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top