Home › ಜಿಲ್ಲಾ ಸುದ್ದಿ › ಕಡಮೆ ಬೀರದೇವರ ಬಂಡಿಹಬ್ಬ ಸಂಪನ್ನ ಕಡಮೆ ಬೀರದೇವರ ಬಂಡಿಹಬ್ಬ ಸಂಪನ್ನ ಜಿಲ್ಲಾ ಸುದ್ದಿ Posted on 12 months ago • Updated 12 months ago —by euttarakannada.in Share on FacebookTweet on TwitterLinkedInPinterestMail ಗೋಕರ್ಣ: ಇಲ್ಲಿಯ ಸಮೀಪದ ಕಡಮೆ ಗ್ರಾಮದ ಬೀರ ದೇವರ ಬಂಡಿಹಬ್ಬವು ಸಂಭ್ರಮ-ಸಡಗರದಿAದ ನಡೆಯಿತು. ಬಂಡಿಹಬ್ಬವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಮಂಗಳವಾರ ಕಿರು ಬಂಡಿಹಬ್ಬ ನಡೆದಿದ್ದು, ಭಕ್ತರು ಹರಕೆಯನ್ನು ನೀಡಿ ದೇವರ ದರ್ಶನ ಪಡೆದರು. Share This Share on FacebookTweet on TwitterLinkedInPinterestMail Post navigation Previous Postಭೀಮಣ್ಣ ನಾಯ್ಕರಿಗೆ ಸನ್ಮಾನNext Postಜಿ.ಎಚ್.ನಾಯಕ ನಿಧನ: ಶಿಕ್ಷಕರ ಸಂಘದಿಂದ ಸಂತಾಪ